ಭಾರತದಲ್ಲಿ ಎಲ್ಲಾ ಇತರ ಕ್ಷೇತ್ರಗಳಿಗಿಂತ ಕೃಷಿಯು ಹೆಚ್ಚಿನ ಜನರಿಗೆ ಜೀವನೋಪಾಯವನ್ನು ಒದಗಿಸುತ್ತದೆ. ಕೃಷಿ ಉತ್ಪಾದನೆಯಲ್ಲಿ ಅನಿಶ್ಚಿತ ಹವಾಮಾನ, ದೊಡ್ಡ ಮಳೆಯಾಶ್ರಿತ ಪ್ರದೇಶ, ಕೀಟಗಳ ಸಂಭವನೀಯತೆ ಹಾಗೂ ರೋಗಗಳು ಮುಂತಾದವುಗಳ ಅಪಾಯಗಳ ಕಾರಣದಿಂದ ಅತ್ಯಂತ ಏರಿಳಿತವಾಗುತ್ತದೆ. ಬೆಳೆ ವಿಮೆಯು ಇಂತಹ ಅನೇಕ ಅನಿರೀಕ್ಷಿತ ಬೆಳೆ ನಷ್ಟಗಳ ವಿರುದ್ಧ ಕೃಷಿಕರಿಗೆ ಸಮಗ್ರ ವಿಮಾ ರಕ್ಷಣೆಯನ್ನು ನೀಡುತ್ತದೆ. ಭೂಕಂಪ, ಸುನಾಮಿ, ಚಂಡಮಾರುತ, ಪ್ರವಾಹ, ಭೂಕುಸಿತ, ಆಲಿಕಲ್ಲು ಮಳೆ ಹಾಗೂ ಬರ ಮುಂತಾದುವುಗಳಂತಹ ಕೃಷಿ ವಲಯದಲ್ಲಿನ ಅಪಾಯಗಳನ್ನು ನಿವಾರಿಸಲು ಬೆಳೆ ವಿಮೆಯು ಅಪಾಯದ ಸ್ಥಾನಾಂತರದ ಒಂದು ಪ್ರಮುಖ ಸಾಧನವಾಗಿರುತ್ತದೆ.
ಭಾರತವು ಪ್ರಾಥಮಿಕವಾಗಿ ಕೃಷಿ ಪ್ರಧಾನ ದೇಶವಾಗಿದ್ದು ರೈತರು ರಾಷ್ಟ್ರದ ಬೆನ್ನೆಲುಬಾಗಿರುತ್ತಾರೆ. ಏಪ್ರಿಲ್,2016ರಲ್ಲಿ, ಭಾರತ ಸರ್ಕಾರವು ಹಿಂದಿನ ಇನ್ಶ್ಯೂರೆನ್ಸ್ ಸ್ಕೀಮ್ಗಳು ಅಂದರೆ ನ್ಯಾಷನಲ್ ಆ್ಯಗ್ರಿಕಲ್ಚರ್ ಇನ್ಶ್ಯೂರನ್ಸ್ ಸ್ಕೀಮ್ (NAIS),ವೆದರ್ ಬೇಸ್ಡ್ ಕ್ರಾಪ್ ಇನ್ಶ್ಯೂರನ್ಸ್ ಸ್ಕೀಮ್ ಹಾಗೂ ಮಾಡಿಫೈಡ್ ನ್ಯಾಷನಲ್ ಆ್ಯಗ್ರಿಕಲ್ಚರಲ್ ಇನ್ಶ್ಯೂರನ್ಸ್ ಸ್ಕೀಮ್ (MNAIS) ಗಳನ್ನು ಹಿಂದಕ್ಕೆ ಪಡೆದ ನಂತರ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯನ್ನು (PMFBY) ಪ್ರಾರಂಭಿಸಿತು.
ಹೀಗಾಗಿ, ಪ್ರಸ್ತುತದಲ್ಲಿ, ಭಾರತದಲ್ಲಿ PMFBY ಕೃಷಿ ವಿಮೆಗಾಗಿ ಸರ್ಕಾರದ ಪ್ರಮುಖ ಯೋಜನೆಯಾಗಿರುತ್ತದೆ. ಭಾರತದಲ್ಲಿ ಇನ್ಶ್ಯೂರನ್ಸ್ ಪ್ರವೇಶದ ಮೂಲಕ ಹೆಚ್ಚಿದ ಜಾಗೃತಿ ಹಾಗೂ ಕೃಷಿಕರ ಕಡಿಮೆ ಪ್ರೀಮಿಯಂ ದರಗಳ ಮೂಲಕ ಬೆಳೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಪ್ರಧಾನಮಂತ್ರಿ ಫಸಲ್ ಬೀಮಾಯೋಜನೆಯು (PMFBY) ಈ ಮೂಲಕ ಕೃಷಿ ವಲಯದಲ್ಲಿ ಸುಸ್ಥಿರ ಉತ್ಪಾದನೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ -
| ತಡೆಗಟ್ಟಿದ ಬಿತ್ತನೆ/ನಾಟಿ/ ಚಿಗುರುವಿಕೆಯ ಅಪಾಯ : | ಮಧ್ಯ-ಕಾಲದ ಪ್ರತಿಕೂಲತೆ : | ಕಟಾವು -ನಂತರದ ನಷ್ಟಗಳು : | ಸ್ಥಳೀಯ ವಿಪತ್ತುಗಳು : | ಕಾಡು ಪ್ರಣಿಗಳ ದಾಳಿಯಿಂದ ಉಂಟಾದ ಬೆಳೆ ಹಾನಿಗಾಗಿ ಆ್ಯಡ್-ಆನ್ ಕವರೇಜ್ : |
|---|---|---|---|---|
| ವಿಮೆ ಮಾಡಿದ ಕ್ಷೇತ್ರವನ್ನು ಮಳೆಯ ಕೊರತೆ ಅಥವಾ ಪ್ರತಿಕೂಲ ಋತುಮಾನ/ಹವಾಮಾನದ ಕಾರಣದಿಂದಾಗಿ ಬಿತ್ತನೆ/ನಾಟಿ/ ಚಿಗರೊಡೆಯುವಿಕೆಯನ್ನು ತಡೆಗಟ್ಟಲಾಗಿರುತ್ತದೆ | ಬೆಳೆಯ ಋತುವಿನಲ್ಲಿ ಕಾಲೋಚಿತ ಪರಿಸ್ಥಿತಿಗಳು ಅಂದರೆ ಪ್ರವಾಹಗಳು, ದೀರ್ಘಕಾಲದ ಒಣ ಹವೆಗಳು, ತೀವೃವಾದ ಬರಗಾಲ ಮುಂತಾದವುಗಳಪ್ರತಿಕೂಲ ಸಂದರ್ಭದಲ್ಲಿ ನಷ್ಟ, ಇದರಲ್ಲಿ ಋತುವಿನಲ್ಲಿನಿರೀಕ್ಷಿತ ಇಳುವರಿಯು ಸಾಮಾನ್ಯ ಇಳುವರಿಯ 50%ಗಿಂತ ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಈ ಆ್ಯಡ್-ಆನ್ ಕವರೇಜ್ ಅಂತಹ ಅಪಾಯವು ಸಂಭವಿಸಿದ ಸಂದರ್ಭದಲ್ಲಿ ವಿಮೆ ಮಾಡಿಸಿದ ರೈತರಿಗೆ ತಕ್ಷಣದ ಪರಿಹಾರಕ್ಕಾಗಿ ಅಂತಹ ಅಪಾಯ ಸುಲಭಗೊಳಿಸುತ್ತದೆ. | ಕೆವೊಂದು ಬೆಳೆಗಳನ್ನು ಕಟಾವು ಮಾಡಿ,ಹರಡಿ ಸಣ್ಣ ಬಂಡಲ್ಗಳನ್ನು ಮಾಡಿದ ಸ್ಥಿತಿಯಲ್ಲಿ ಒಣಗಿಸಬೇಕಾಗುತ್ತದೆ, ಕಟಾವಿನ ನಂತರ ಹೊಲದಲ್ಲಿ ನಿರ್ದಿಷ್ಟ ಆಲಿಕಲ್ಲಿನ ಅಪಾಯಗಳು,ಸುಂಟರಗಾಳಿ, ಚಂಡಮಾರುತ ಹಾಗೂ ಅಕಾಲಿಕ ಮಳೆಗಳ ವಿರುದ್ಧ, ಆ ಪ್ರದೇಶದಲ್ಲಿ ಬೆಳೆಗಳ ಅಗತ್ಯತೆಯನ್ನು ಅವಲಂಬಿಸಿ, ಕೊಯ್ಲುಮಾಡಿದ ಗರಿಷ್ಠ ಎರಡುವಾರಗಳವರೆಗೆ ಮಾತ್ರ ಕವರೇಜ್[ವಿಮಾ ರಕ್ಷಣೆಯು]ಲಭ್ಯವಿರುತ್ತದೆ. | ಅಧಿಸೂಚಿತ ಕ್ಷೇತ್ರದಲ್ಲಿ ಆಲಿಕಲ್ಲುಮಳೆ,ಭೂಕುಸಿತ,ಮುಳುಗಡೆ,ಮೋಡ ಒಡೆಯುವಿಕೆ ಹಾಗೂ ಮಿಂಚಿನ ಕಾರಣದಿಂದ ನೈಸರ್ಗಿಕ ಬೆಂಕಿ ಪ್ರತ್ಯೇಕ ಫಾರ್ಮ್ಗಳಿಗೆ ಪರಿಣಾಮ ಬೀರುವ ಗುರುತಿಸಲಾಗುವ ಸ್ಥಳಿಯ ಅಪಾಯಗಳ ಸಂಭವಿಸುವಿಕೆಯ ಪರಿಣಾಮವಾಗಿ ಅಧಿಸೂಚಿತ ವಿಮೆ ಮಾಡಿದ ಬೆಳೆಗಳಿಗೆ ಹಾನಿ/ನಷ್ಟ | ಕಾಡು ಪ್ರಾಣಿಗಳ ದಾಳಿಯ ಕಾರಣದಿಂದ ಉಂಟಾದ ಬೆಳೆ ಹಾನಿಗಳಿಗಾಗಿ ರಾಜ್ಯಗಳು ಆ್ಯಡ್-ಆನ್ ಕವರೇಜ್ ಅನ್ನು ನೀಡುವುದಕ್ಕಾಗಿ ಪರಿಗಣಿಸಬಹುದು. ಅಪಾಯವನ್ನು ಗ್ರಹಿಸಿದಲ್ಲೆಲ್ಲಾ ಗಣನೀಯವಾಗಿರುತ್ತದೆ ಹಾಗೂ ಗುರುತಿಸಬಹುದದ್ದಾಗಿರುತ್ತದೆ. ಆ್ಯಡ-ಆನ್ ಕವರೇಜ್ ಕೃಷಿಕರಿಗೆ ಐಚ್ಛಿಕವಾಗಿರುತ್ತದೆ ಹಾಗೂ ಅನ್ವಯವಾಗುವ ಕಾಲ್ಪನಿಕ ಪ್ರೀಮಿಯಂ ಅನ್ನು ಕೃಷಿಕರು ಭರಿಸಬೇಕಾಗುತ್ತದೆ , ಹೀಗಿದ್ದಾಗ್ಯೂ ಅಧಿಸೂಚಿತವಾಗಿರುವಲ್ಲೆಲ್ಲಾ ರಾಜ್ಯಸರ್ಕಾರಗಳು ಈ ಕವರೇಜ್ನ ಮೇಲೆ ಹೆಚ್ಚುವರಿ ಸಬ್ಸಿಡಿಯನ್ನು ಒದಗಿಸಲು ಪರಿಗಣಿಸಬಹುದು |
ಪ್ರೀಮಿಯಂ ದರಗಳು - ಪ್ರೀಮಿಯಂ ದರಗಳು - ಆ್ಯಕ್ಚುರಿಯಲ್ ಪ್ರೀಮಿಯಂ ರೇಟ್ (APR) ಅನ್ನು ಇನ್ಶ್ಯೂರನ್ಸ್ ಕಂಪನಿಯಿಂದ ಕಾರ್ಯಗತಗೊಳಿಸುವ ಮೂಲಕ PMFBY & RWBCIS ಅಡಿಯಲ್ಲಿ ವಿಧಿಸಲಾಗುತ್ತದೆ. ಕೃಷಿಕರು ಪಾವತಿಸಬೇಕಾದ ಪ್ರೀಮಿಯಂ ದರವು -
| ಋತು | ಬೆಳೆಗಳು | ಕೃಷಿಕರಿಂದ ಪಾವತಿಸಬೇಕಾದ ಗರಿಷ್ಠ ಪ್ರೀಮಿಯಂ (ಸಮ್ ಇನ್ಸ್ಯೂರ್ಡ್ನ %)* |
|---|---|---|
| ಮುಂಗಾರು | ಎಲ್ಲಾ ಆಹಾರ ಧಾನ್ಯಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು (ಎಲ್ಲಾ ಧಾನ್ಯಗಳು, ಸಿರಿಧಾನ್ಯಗಳು, ಬೇಳೆಕಾಳುಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು) | ಎಸ್ಐನ 2% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
| ಹಿಂಗಾರು | ಎಲ್ಲಾ ಆಹಾರ ಧಾನ್ಯಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು (ಎಲ್ಲಾ ಧಾನ್ಯಗಳು, ಸಿರಿಧಾನ್ಯಗಳು, ಬೇಳೆಕಾಳುಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು] | ಎಸ್ಐನ 1.5% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
| ಮುಂಗಾರು ಹಾಗೂ ಹಿಂಗಾರು | ವಾರ್ಷಿಕ ವಾಣಿಜ್ಯ/ವಾರ್ಷಿಕ ತೋಟಗಾರಿಕೆ ಬೆಳೆಗಳು | ಎಸ್ಐನ 5% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
| ದೀರ್ಘಕಾಲಿಕ ತೋಟಗಾರಿಕಾ/ವಾಣಿಜ್ಯ ಬೆಳೆಗಳು (ಪ್ರಾಯೋಗಿಕ ಆಧಾರದ ಮೇಲೆ) | ಎಸ್ಐನ 5% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
*ಸೂಚನೆ: ಸಾಲ-ಪಡೆಯದ (ನಾನ್-ಲೋನೀ) ಕೃಷಿಕರು ಪಾವತಿಸಿದ ಪ್ರೀಮಿಯಂ ಅನ್ನು ಸಮೀಪದ ರೂಪಾಯಿಗೆ ಪೂರ್ತಿಗೊಳಿಸಲಾಗುತ್ತದೆ
ಸಬ್ಸಿಡಿ - ಸ್ಕೀಮ್ನ ಅಡಿಯಲ್ಲಿ ದಾಖಲಾದ ಎಲ್ಲಾ ಕೃಷಿಕರು ಆ್ಯಕ್ಚ್ಯುರಿಯಲ್ ಪ್ರೀಮಿಯಂ ಮೇಲೆ ಸ್ವೀಕಾರಾರ್ಹ ಸಬ್ಸಿಡಿಗೆ ಅರ್ಹರಾಗಿರುತ್ತಾರೆ.
ಭಾರತವು ಪ್ರಾಥಮಿಕವಾಗಿ ಕೃಷಿ ಪ್ರಧಾನ ದೇಶವಾಗಿದ್ದು ರೈತರು ರಾಷ್ಟ್ರದ ಬೆನ್ನೆಲುಬಾಗಿರುತ್ತಾರೆ. ಏಪ್ರಿಲ್,2016ರಲ್ಲಿ, ಭಾರತ ಸರ್ಕಾರವು ಹಿಂದಿನ ಇನ್ಶ್ಯೂರೆನ್ಸ್ ಸ್ಕೀಮ್ಗಳು ಅಂದರೆ ನ್ಯಾಷನಲ್ ಆ್ಯಗ್ರಿಕಲ್ಚರ್ ಇನ್ಶ್ಯೂರನ್ಸ್ ಸ್ಕೀಮ್ (NAIS),ವೆದರ್ ಬೇಸ್ಡ್ ಕ್ರಾಪ್ ಇನ್ಶ್ಯೂರನ್ಸ್ ಸ್ಕೀಮ್ ಹಾಗೂ ಮಾಡಿಫೈಡ್ ನ್ಯಾಷನಲ್ ಆ್ಯಗ್ರಿಕಲ್ಚರಲ್ ಇನ್ಶ್ಯೂರನ್ಸ್ ಸ್ಕೀಮ್ (MNAIS) ಗಳನ್ನು ಹಿಂದಕ್ಕೆ ಪಡೆದ ನಂತರ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯನ್ನು (PMFBY) ಪ್ರಾರಂಭಿಸಿತು.
ಹೀಗಾಗಿ, ಪ್ರಸ್ತುತದಲ್ಲಿ, ಭಾರತದಲ್ಲಿ PMFBY ಕೃಷಿ ವಿಮೆಗಾಗಿ ಸರ್ಕಾರದ ಪ್ರಮುಖ ಯೋಜನೆಯಾಗಿರುತ್ತದೆ. ಭಾರತದಲ್ಲಿ ಇನ್ಶ್ಯೂರನ್ಸ್ ಪ್ರವೇಶದ ಮೂಲಕ ಹೆಚ್ಚಿದ ಜಾಗೃತಿ ಹಾಗೂ ಕೃಷಿಕರ ಕಡಿಮೆ ಪ್ರೀಮಿಯಂ ದರಗಳ ಮೂಲಕ ಬೆಳೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಪ್ರಧಾನಮಂತ್ರಿ ಫಸಲ್ ಬೀಮಾಯೋಜನೆಯು (PMFBY) ಈ ಮೂಲಕ ಕೃಷಿ ವಲಯದಲ್ಲಿ ಸುಸ್ಥಿರ ಉತ್ಪಾದನೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ -
| ತಡೆಗಟ್ಟಿದ ಬಿತ್ತನೆ/ನಾಟಿ/ ಚಿಗುರುವಿಕೆಯ ಅಪಾಯ : | ಮಧ್ಯ-ಕಾಲದ ಪ್ರತಿಕೂಲತೆ : | ಕಟಾವು -ನಂತರದ ನಷ್ಟಗಳು : | ಸ್ಥಳೀಯ ವಿಪತ್ತುಗಳು : | ಕಾಡು ಪ್ರಣಿಗಳ ದಾಳಿಯಿಂದ ಉಂಟಾದ ಬೆಳೆ ಹಾನಿಗಾಗಿ ಆ್ಯಡ್-ಆನ್ ಕವರೇಜ್ : |
|---|---|---|---|---|
| ವಿಮೆ ಮಾಡಿದ ಕ್ಷೇತ್ರವನ್ನು ಮಳೆಯ ಕೊರತೆ ಅಥವಾ ಪ್ರತಿಕೂಲ ಋತುಮಾನ/ಹವಾಮಾನದ ಕಾರಣದಿಂದಾಗಿ ಬಿತ್ತನೆ/ನಾಟಿ/ ಚಿಗರೊಡೆಯುವಿಕೆಯನ್ನು ತಡೆಗಟ್ಟಲಾಗಿರುತ್ತದೆ | ಬೆಳೆಯ ಋತುವಿನಲ್ಲಿ ಕಾಲೋಚಿತ ಪರಿಸ್ಥಿತಿಗಳು ಅಂದರೆ ಪ್ರವಾಹಗಳು, ದೀರ್ಘಕಾಲದ ಒಣ ಹವೆಗಳು, ತೀವೃವಾದ ಬರಗಾಲ ಮುಂತಾದವುಗಳಪ್ರತಿಕೂಲ ಸಂದರ್ಭದಲ್ಲಿ ನಷ್ಟ, ಇದರಲ್ಲಿ ಋತುವಿನಲ್ಲಿನಿರೀಕ್ಷಿತ ಇಳುವರಿಯು ಸಾಮಾನ್ಯ ಇಳುವರಿಯ 50%ಗಿಂತ ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಈ ಆ್ಯಡ್-ಆನ್ ಕವರೇಜ್ ಅಂತಹ ಅಪಾಯವು ಸಂಭವಿಸಿದ ಸಂದರ್ಭದಲ್ಲಿ ವಿಮೆ ಮಾಡಿಸಿದ ರೈತರಿಗೆ ತಕ್ಷಣದ ಪರಿಹಾರಕ್ಕಾಗಿ ಅಂತಹ ಅಪಾಯ ಸುಲಭಗೊಳಿಸುತ್ತದೆ. | ಕೆವೊಂದು ಬೆಳೆಗಳನ್ನು ಕಟಾವು ಮಾಡಿ,ಹರಡಿ ಸಣ್ಣ ಬಂಡಲ್ಗಳನ್ನು ಮಾಡಿದ ಸ್ಥಿತಿಯಲ್ಲಿ ಒಣಗಿಸಬೇಕಾಗುತ್ತದೆ, ಕಟಾವಿನ ನಂತರ ಹೊಲದಲ್ಲಿ ನಿರ್ದಿಷ್ಟ ಆಲಿಕಲ್ಲಿನ ಅಪಾಯಗಳು,ಸುಂಟರಗಾಳಿ, ಚಂಡಮಾರುತ ಹಾಗೂ ಅಕಾಲಿಕ ಮಳೆಗಳ ವಿರುದ್ಧ, ಆ ಪ್ರದೇಶದಲ್ಲಿ ಬೆಳೆಗಳ ಅಗತ್ಯತೆಯನ್ನು ಅವಲಂಬಿಸಿ, ಕೊಯ್ಲುಮಾಡಿದ ಗರಿಷ್ಠ ಎರಡುವಾರಗಳವರೆಗೆ ಮಾತ್ರ ಕವರೇಜ್[ವಿಮಾ ರಕ್ಷಣೆಯು]ಲಭ್ಯವಿರುತ್ತದೆ. | ಅಧಿಸೂಚಿತ ಕ್ಷೇತ್ರದಲ್ಲಿ ಆಲಿಕಲ್ಲುಮಳೆ,ಭೂಕುಸಿತ,ಮುಳುಗಡೆ,ಮೋಡ ಒಡೆಯುವಿಕೆ ಹಾಗೂ ಮಿಂಚಿನ ಕಾರಣದಿಂದ ನೈಸರ್ಗಿಕ ಬೆಂಕಿ ಪ್ರತ್ಯೇಕ ಫಾರ್ಮ್ಗಳಿಗೆ ಪರಿಣಾಮ ಬೀರುವ ಗುರುತಿಸಲಾಗುವ ಸ್ಥಳಿಯ ಅಪಾಯಗಳ ಸಂಭವಿಸುವಿಕೆಯ ಪರಿಣಾಮವಾಗಿ ಅಧಿಸೂಚಿತ ವಿಮೆ ಮಾಡಿದ ಬೆಳೆಗಳಿಗೆ ಹಾನಿ/ನಷ್ಟ | ಕಾಡು ಪ್ರಾಣಿಗಳ ದಾಳಿಯ ಕಾರಣದಿಂದ ಉಂಟಾದ ಬೆಳೆ ಹಾನಿಗಳಿಗಾಗಿ ರಾಜ್ಯಗಳು ಆ್ಯಡ್-ಆನ್ ಕವರೇಜ್ ಅನ್ನು ನೀಡುವುದಕ್ಕಾಗಿ ಪರಿಗಣಿಸಬಹುದು. ಅಪಾಯವನ್ನು ಗ್ರಹಿಸಿದಲ್ಲೆಲ್ಲಾ ಗಣನೀಯವಾಗಿರುತ್ತದೆ ಹಾಗೂ ಗುರುತಿಸಬಹುದದ್ದಾಗಿರುತ್ತದೆ. ಆ್ಯಡ-ಆನ್ ಕವರೇಜ್ ಕೃಷಿಕರಿಗೆ ಐಚ್ಛಿಕವಾಗಿರುತ್ತದೆ ಹಾಗೂ ಅನ್ವಯವಾಗುವ ಕಾಲ್ಪನಿಕ ಪ್ರೀಮಿಯಂ ಅನ್ನು ಕೃಷಿಕರು ಭರಿಸಬೇಕಾಗುತ್ತದೆ , ಹೀಗಿದ್ದಾಗ್ಯೂ ಅಧಿಸೂಚಿತವಾಗಿರುವಲ್ಲೆಲ್ಲಾ ರಾಜ್ಯಸರ್ಕಾರಗಳು ಈ ಕವರೇಜ್ನ ಮೇಲೆ ಹೆಚ್ಚುವರಿ ಸಬ್ಸಿಡಿಯನ್ನು ಒದಗಿಸಲು ಪರಿಗಣಿಸಬಹುದು |
ಪ್ರೀಮಿಯಂ ದರಗಳು - ಪ್ರೀಮಿಯಂ ದರಗಳು - ಆ್ಯಕ್ಚುರಿಯಲ್ ಪ್ರೀಮಿಯಂ ರೇಟ್ (APR) ಅನ್ನು ಇನ್ಶ್ಯೂರನ್ಸ್ ಕಂಪನಿಯಿಂದ ಕಾರ್ಯಗತಗೊಳಿಸುವ ಮೂಲಕ PMFBY & RWBCIS ಅಡಿಯಲ್ಲಿ ವಿಧಿಸಲಾಗುತ್ತದೆ. ಕೃಷಿಕರು ಪಾವತಿಸಬೇಕಾದ ಪ್ರೀಮಿಯಂ ದರವು -
| ಋತು | ಬೆಳೆಗಳು | ಕೃಷಿಕರಿಂದ ಪಾವತಿಸಬೇಕಾದ ಗರಿಷ್ಠ ಪ್ರೀಮಿಯಂ (ಸಮ್ ಇನ್ಸ್ಯೂರ್ಡ್ನ %)* |
|---|---|---|
| ಮುಂಗಾರು | ಎಲ್ಲಾ ಆಹಾರ ಧಾನ್ಯಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು (ಎಲ್ಲಾ ಧಾನ್ಯಗಳು, ಸಿರಿಧಾನ್ಯಗಳು, ಬೇಳೆಕಾಳುಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು) | ಎಸ್ಐನ 2% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
| ಹಿಂಗಾರು | ಎಲ್ಲಾ ಆಹಾರ ಧಾನ್ಯಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು (ಎಲ್ಲಾ ಧಾನ್ಯಗಳು, ಸಿರಿಧಾನ್ಯಗಳು, ಬೇಳೆಕಾಳುಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು] | ಎಸ್ಐನ 1.5% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
| ಮುಂಗಾರು ಹಾಗೂ ಹಿಂಗಾರು | ವಾರ್ಷಿಕ ವಾಣಿಜ್ಯ/ವಾರ್ಷಿಕ ತೋಟಗಾರಿಕೆ ಬೆಳೆಗಳು | ಎಸ್ಐನ 5% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
| ದೀರ್ಘಕಾಲಿಕ ತೋಟಗಾರಿಕಾ/ವಾಣಿಜ್ಯ ಬೆಳೆಗಳು (ಪ್ರಾಯೋಗಿಕ ಆಧಾರದ ಮೇಲೆ) | ಎಸ್ಐನ 5% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
*ಸೂಚನೆ: ಸಾಲ-ಪಡೆಯದ (ನಾನ್-ಲೋನೀ) ಕೃಷಿಕರು ಪಾವತಿಸಿದ ಪ್ರೀಮಿಯಂ ಅನ್ನು ಸಮೀಪದ ರೂಪಾಯಿಗೆ ಪೂರ್ತಿಗೊಳಿಸಲಾಗುತ್ತದೆ
ಸಬ್ಸಿಡಿ - ಸ್ಕೀಮ್ನ ಅಡಿಯಲ್ಲಿ ದಾಖಲಾದ ಎಲ್ಲಾ ಕೃಷಿಕರು ಆ್ಯಕ್ಚ್ಯುರಿಯಲ್ ಪ್ರೀಮಿಯಂ ಮೇಲೆ ಸ್ವೀಕಾರಾರ್ಹ ಸಬ್ಸಿಡಿಗೆ ಅರ್ಹರಾಗಿರುತ್ತಾರೆ.
ವೆದರ್ ಬೇಸ್ಡ್ ಕ್ರಾಪ್ ಇನ್ಶ್ಯೂರನ್ಸ್ ಸ್ಕೀಮ್ (WBCIS) ಅನ್ನು 2016ರ ರಲ್ಲಿ ಮರುಪ್ರಾರಂಭಿಸಲಾಯಿತು ಹಾಗೂ ಇದನ್ನು ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯವು ನಿರ್ವಹಿಸುತ್ತಿದೆ.
ವೆದರ್ ಬೇಸ್ಡ್ ಕ್ರಾಪ್ ಇನ್ಶ್ಯೂರನ್ಸ್ ಸ್ಕೀಮ್ (WBCIS) ಮಳೆ, ತಾಪಮಾನ, ಗಾಳಿ, ಆರ್ದ್ರತೆ ಮುಂತಾದವುಗಳಿಗೆ ಸಂಬಂಧಿಸಿದ ಪ್ರತಿಕೂಲ ಹವಾಮಾನದ ಸ್ಥಿತಿಗಳಿಂದ ಉಂಟಾಗುವ ನಿರೀಕ್ಷಿತ ಬೆಳೆ ಹಾನಿಯ ಕಾರಣದಿಂದಾಗಿ ಹಣಕಾಸಿನ ನಷ್ಟದ ಸಾಧ್ಯತೆಯ ವಿರುದ್ಧ ವಿಮಾದಾರ ಕೃಷಿಕರ ಸಂಕಷ್ಟವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುತ್ತದೆ. ಪರಿಗಣಿಸಿದ ಬೆಳೆ ಹಾನಿಗಳಿಗಾಗಿ ಬೆಳೆಗಾರರಿಗೆ ಪರಿಹಾರ ನೀಡುವಲ್ಲಿ ಬೆಳೆಯ ಇಳುವರಿಗಳಿಗಾಗಿ “ಪ್ರಾಕ್ಸಿ” ಯಂತೆ ಹವಾಮಾನದ ಮಾನದಂಡವನ್ನು ಬಳಸುತ್ತದೆ. ಪಾವತಿ ರಚನೆಗಳನ್ನು ಹಾವಾಮಾನದ ಪ್ರಚೋದಕಗಳನ್ನು ಬಳಸಿಕೊಂಡು ಪರಿಗಣಿಸಲಾದ ಅನುಭವಿಸಿದ ನಷ್ಟದ ಮಟ್ಟಿಗೆ ಅಭಿವೃದ್ಧಿಪಡಿಸಲಾಗಿದೆ.
ಎ) ಮಳೆ- ಕೊರತೆಯ ಮಳೆ, ಅಧಿಕ ಮಳೆ, ಅಕಾಲಿಕ ಮಳೆ, ಮಳೆಯ ದಿನಗಳು, ಡ್ರೈ ಸ್ಪೆಲ್, ಒಣ ದಿನಗಳು
ಬಿ) ತಾಪಮಾನ - ಹೆಚ್ಚಿನ ತಾಪಮಾನ (ಶಾಖ), ಕಡಿಮೆ ತಾಪಮಾನ
ಸಿ) ಸಾಪೇಕ್ಷ ಆರ್ದ್ರತೆ
ಡಿ) ಗಾಳಿಯ ವೇಗ
ಇ) ಮೇಲಿನ ಸಂಯೋಜನೆ
ಎಫ್] WBCIS ಅಡಿಯಲ್ಲಿ ಸಮಾನ್ಯ ವಿಮಾರಕ್ಷಣೆಯನ್ನು ಈಗಾಗಲೇ ತೆಗೆದುಕೊಂಡಿರುವ ಕೃಷಿಕರಿಗಾಗಿ ಆ್ಯಡ್-ಆನ್/ಇಂಡೆಕ್ಸ್ -ಪ್ಲಸ್ನಂತೆ ಆಲಿಕಲ್ಲು ಮಳೆ, ಮೋಡ-ಸ್ಪೋಟವನ್ನು ಸಹ ಕವರ್ಮಾಡಬಹುದು. ಮೇಲೆ ಪಟ್ಟಿಮಾಡಲಾದ ಆಪತ್ತುಗಳು ಕೇವಲ ಸೂಚನಾತ್ಮಕವಾಗಿರುತ್ತವೆ ಹಾಗೂ ಸಮಗ್ರವಾಗಿರುವುದಿಲ್ಲ ಹಾಗೂ ವಿಷಯಕ್ಕೆ ಸಂಬಂಧಿಸಿದ ಡೇಟಾದ ಲಭ್ಯತೆಯ ಆಧಾರದ ಮೇಲೆ ಇನ್ಶ್ಯೂರನ್ಸ್ ಕಂಪನಿಗಳೊಂದಿಗೆ ಸಮಾಲೋಚಿಸಿ ಸರ್ಕಾರವು ಯಾವುದೇ ಸೇರಿಸುವಿಕೆ /ಡಿಲೀಟ್ ಮಾಡುವಿಕೆಯನ್ನು ಪರಿಗಣಿಸಬಹುದು. ರಾಜ್ಯ ಸರ್ಕಾರವು ತೀವೃವಾದ ಹಾಗೂ ಪರಿಮಾಣಾತ್ಮಕವಾದ ಹಾನಿಯನ್ನುಂಟುಮಾಡುವ ಸಾಧ್ಯತೆ ಇರುವ
ಪ್ರೀಮಿಯಂ ದರಗಳು - ಪ್ರೀಮಿಯಂ ದರಗಳು - ಆ್ಯಕ್ಚುರಿಯಲ್ ಪ್ರೀಮಿಯಂ ರೇಟ್ (APR) ಅನ್ನು ಇನ್ಶ್ಯೂರನ್ಸ್ ಕಂಪನಿಯಿಂದ ಕಾರ್ಯಗತಗೊಳಿಸುವ ಮೂಲಕ PMFBY & RWBCIS ಅಡಿಯಲ್ಲಿ ವಿಧಿಸಲಾಗುತ್ತದೆ. ಕೃಷಿಕರು ಪಾವತಿಸಬೇಕಾದ ಪ್ರೀಮಿಯಂ ದರವು -
| ಋತು | ಬೆಳೆಗಳು | ಕೃಷಿಕರಿಂದ ಪಾವತಿಸಬೇಕಾದ ಗರಿಷ್ಠ ಪ್ರೀಮಿಯಂ (ಸಮ್ ಇನ್ಸ್ಯೂರ್ಡ್ನ %)* |
|---|---|---|
| ಮುಂಗಾರು | ಎಲ್ಲಾ ಆಹಾರ ಧಾನ್ಯಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು (ಎಲ್ಲಾ ಧಾನ್ಯಗಳು, ಸಿರಿಧಾನ್ಯಗಳು, ಬೇಳೆಕಾಳುಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು) | ಎಸ್ಐನ 2% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
| ಹಿಂಗಾರು | ಎಲ್ಲಾ ಆಹಾರ ಧಾನ್ಯಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು (ಎಲ್ಲಾ ಧಾನ್ಯಗಳು, ಸಿರಿಧಾನ್ಯಗಳು, ಬೇಳೆಕಾಳುಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು] | ಎಸ್ಐನ 1.5% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
| ಮುಂಗಾರು ಹಾಗೂ ಹಿಂಗಾರು | ವಾರ್ಷಿಕ ವಾಣಿಜ್ಯ/ವಾರ್ಷಿಕ ತೋಟಗಾರಿಕೆ ಬೆಳೆಗಳು | ಎಸ್ಐನ 5% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
| ದೀರ್ಘಕಾಲಿಕ ತೋಟಗಾರಿಕಾ/ವಾಣಿಜ್ಯ ಬೆಳೆಗಳು (ಪ್ರಾಯೋಗಿಕ ಆಧಾರದ ಮೇಲೆ) | ಎಸ್ಐನ 5% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
*ಸೂಚನೆ: ಸಾಲ-ಪಡೆಯದ (ನಾನ್-ಲೋನೀ) ಕೃಷಿಕರು ಪಾವತಿಸಿದ ಪ್ರೀಮಿಯಂ ಅನ್ನು ಸಮೀಪದ ರೂಪಾಯಿಗೆ ಪೂರ್ತಿಗೊಳಿಸಲಾಗುತ್ತದೆ
ಸಬ್ಸಿಡಿ - ಸ್ಕೀಮ್ನ ಅಡಿಯಲ್ಲಿ ದಾಖಲಾದ ಎಲ್ಲಾ ಕೃಷಿಕರು ಆ್ಯಕ್ಚ್ಯುರಿಯಲ್ ಪ್ರೀಮಿಯಂ ಮೇಲೆ ಸ್ವೀಕಾರಾರ್ಹ ಸಬ್ಸಿಡಿಗೆ ಅರ್ಹರಾಗಿರುತ್ತಾರೆ.
ವೆದರ್ ಬೇಸ್ಡ್ ಕ್ರಾಪ್ ಇನ್ಶ್ಯೂರನ್ಸ್ ಸ್ಕೀಮ್ (WBCIS) ಅನ್ನು 2016ರ ರಲ್ಲಿ ಮರುಪ್ರಾರಂಭಿಸಲಾಯಿತು ಹಾಗೂ ಇದನ್ನು ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯವು ನಿರ್ವಹಿಸುತ್ತಿದೆ.
ವೆದರ್ ಬೇಸ್ಡ್ ಕ್ರಾಪ್ ಇನ್ಶ್ಯೂರನ್ಸ್ ಸ್ಕೀಮ್ (WBCIS) ಮಳೆ, ತಾಪಮಾನ, ಗಾಳಿ, ಆರ್ದ್ರತೆ ಮುಂತಾದವುಗಳಿಗೆ ಸಂಬಂಧಿಸಿದ ಪ್ರತಿಕೂಲ ಹವಾಮಾನದ ಸ್ಥಿತಿಗಳಿಂದ ಉಂಟಾಗುವ ನಿರೀಕ್ಷಿತ ಬೆಳೆ ಹಾನಿಯ ಕಾರಣದಿಂದಾಗಿ ಹಣಕಾಸಿನ ನಷ್ಟದ ಸಾಧ್ಯತೆಯ ವಿರುದ್ಧ ವಿಮಾದಾರ ಕೃಷಿಕರ ಸಂಕಷ್ಟವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುತ್ತದೆ. ಪರಿಗಣಿಸಿದ ಬೆಳೆ ಹಾನಿಗಳಿಗಾಗಿ ಬೆಳೆಗಾರರಿಗೆ ಪರಿಹಾರ ನೀಡುವಲ್ಲಿ ಬೆಳೆಯ ಇಳುವರಿಗಳಿಗಾಗಿ “ಪ್ರಾಕ್ಸಿ” ಯಂತೆ ಹವಾಮಾನದ ಮಾನದಂಡವನ್ನು ಬಳಸುತ್ತದೆ. ಪಾವತಿ ರಚನೆಗಳನ್ನು ಹಾವಾಮಾನದ ಪ್ರಚೋದಕಗಳನ್ನು ಬಳಸಿಕೊಂಡು ಪರಿಗಣಿಸಲಾದ ಅನುಭವಿಸಿದ ನಷ್ಟದ ಮಟ್ಟಿಗೆ ಅಭಿವೃದ್ಧಿಪಡಿಸಲಾಗಿದೆ.
ಎ) ಮಳೆ- ಕೊರತೆಯ ಮಳೆ, ಅಧಿಕ ಮಳೆ, ಅಕಾಲಿಕ ಮಳೆ, ಮಳೆಯ ದಿನಗಳು, ಡ್ರೈ ಸ್ಪೆಲ್, ಒಣ ದಿನಗಳು
ಬಿ) ತಾಪಮಾನ - ಹೆಚ್ಚಿನ ತಾಪಮಾನ (ಶಾಖ), ಕಡಿಮೆ ತಾಪಮಾನ
ಸಿ) ಸಾಪೇಕ್ಷ ಆರ್ದ್ರತೆ
ಡಿ) ಗಾಳಿಯ ವೇಗ
ಇ) ಮೇಲಿನ ಸಂಯೋಜನೆ
ಎಫ್] WBCIS ಅಡಿಯಲ್ಲಿ ಸಮಾನ್ಯ ವಿಮಾರಕ್ಷಣೆಯನ್ನು ಈಗಾಗಲೇ ತೆಗೆದುಕೊಂಡಿರುವ ಕೃಷಿಕರಿಗಾಗಿ ಆ್ಯಡ್-ಆನ್/ಇಂಡೆಕ್ಸ್ -ಪ್ಲಸ್ನಂತೆ ಆಲಿಕಲ್ಲು ಮಳೆ, ಮೋಡ-ಸ್ಪೋಟವನ್ನು ಸಹ ಕವರ್ಮಾಡಬಹುದು. ಮೇಲೆ ಪಟ್ಟಿಮಾಡಲಾದ ಆಪತ್ತುಗಳು ಕೇವಲ ಸೂಚನಾತ್ಮಕವಾಗಿರುತ್ತವೆ ಹಾಗೂ ಸಮಗ್ರವಾಗಿರುವುದಿಲ್ಲ ಹಾಗೂ ವಿಷಯಕ್ಕೆ ಸಂಬಂಧಿಸಿದ ಡೇಟಾದ ಲಭ್ಯತೆಯ ಆಧಾರದ ಮೇಲೆ ಇನ್ಶ್ಯೂರನ್ಸ್ ಕಂಪನಿಗಳೊಂದಿಗೆ ಸಮಾಲೋಚಿಸಿ ಸರ್ಕಾರವು ಯಾವುದೇ ಸೇರಿಸುವಿಕೆ /ಡಿಲೀಟ್ ಮಾಡುವಿಕೆಯನ್ನು ಪರಿಗಣಿಸಬಹುದು. ರಾಜ್ಯ ಸರ್ಕಾರವು ತೀವೃವಾದ ಹಾಗೂ ಪರಿಮಾಣಾತ್ಮಕವಾದ ಹಾನಿಯನ್ನುಂಟುಮಾಡುವ ಸಾಧ್ಯತೆ ಇರುವ
ಪ್ರೀಮಿಯಂ ದರಗಳು - ಪ್ರೀಮಿಯಂ ದರಗಳು - ಆ್ಯಕ್ಚುರಿಯಲ್ ಪ್ರೀಮಿಯಂ ರೇಟ್ (APR) ಅನ್ನು ಇನ್ಶ್ಯೂರನ್ಸ್ ಕಂಪನಿಯಿಂದ ಕಾರ್ಯಗತಗೊಳಿಸುವ ಮೂಲಕ PMFBY & RWBCIS ಅಡಿಯಲ್ಲಿ ವಿಧಿಸಲಾಗುತ್ತದೆ. ಕೃಷಿಕರು ಪಾವತಿಸಬೇಕಾದ ಪ್ರೀಮಿಯಂ ದರವು -
| ಋತು | ಬೆಳೆಗಳು | ಕೃಷಿಕರಿಂದ ಪಾವತಿಸಬೇಕಾದ ಗರಿಷ್ಠ ಪ್ರೀಮಿಯಂ (ಸಮ್ ಇನ್ಸ್ಯೂರ್ಡ್ನ %)* |
|---|---|---|
| ಮುಂಗಾರು | ಎಲ್ಲಾ ಆಹಾರ ಧಾನ್ಯಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು (ಎಲ್ಲಾ ಧಾನ್ಯಗಳು, ಸಿರಿಧಾನ್ಯಗಳು, ಬೇಳೆಕಾಳುಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು) | ಎಸ್ಐನ 2% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
| ಹಿಂಗಾರು | ಎಲ್ಲಾ ಆಹಾರ ಧಾನ್ಯಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು (ಎಲ್ಲಾ ಧಾನ್ಯಗಳು, ಸಿರಿಧಾನ್ಯಗಳು, ಬೇಳೆಕಾಳುಗಳು ಹಾಗೂ ಎಣ್ಣೆಬೀಜಗಳ ಬೆಳೆಗಳು] | ಎಸ್ಐನ 1.5% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
| ಮುಂಗಾರು ಹಾಗೂ ಹಿಂಗಾರು | ವಾರ್ಷಿಕ ವಾಣಿಜ್ಯ/ವಾರ್ಷಿಕ ತೋಟಗಾರಿಕೆ ಬೆಳೆಗಳು | ಎಸ್ಐನ 5% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
| ದೀರ್ಘಕಾಲಿಕ ತೋಟಗಾರಿಕಾ/ವಾಣಿಜ್ಯ ಬೆಳೆಗಳು (ಪ್ರಾಯೋಗಿಕ ಆಧಾರದ ಮೇಲೆ) | ಎಸ್ಐನ 5% ಅಥವಾ ಆ್ಯಕ್ಚ್ಯುರಿಯಲ್ ರೇಟ್, ಯಾವುದು ಕಡಿಮೆ ಇರುತ್ತದೆಯೋ ಅದು |
*ಸೂಚನೆ: ಸಾಲ-ಪಡೆಯದ (ನಾನ್-ಲೋನೀ) ಕೃಷಿಕರು ಪಾವತಿಸಿದ ಪ್ರೀಮಿಯಂ ಅನ್ನು ಸಮೀಪದ ರೂಪಾಯಿಗೆ ಪೂರ್ತಿಗೊಳಿಸಲಾಗುತ್ತದೆ
ಸಬ್ಸಿಡಿ - ಸ್ಕೀಮ್ನ ಅಡಿಯಲ್ಲಿ ದಾಖಲಾದ ಎಲ್ಲಾ ಕೃಷಿಕರು ಆ್ಯಕ್ಚ್ಯುರಿಯಲ್ ಪ್ರೀಮಿಯಂ ಮೇಲೆ ಸ್ವೀಕಾರಾರ್ಹ ಸಬ್ಸಿಡಿಗೆ ಅರ್ಹರಾಗಿರುತ್ತಾರೆ.
Crop Selection
Year Selection
We Cover
| District | Schemes |
|---|---|
| Uttarkashi | RWBCIS |
| Chamoli | RWBCIS |
| Nainital | RWBCIS |
| Almora | RWBCIS |
| Bageshwar | RWBCIS |
| Udham Singh Nagar | RWBCIS |
| Pauri Garhwal | RWBCIS |
| Rudraprayag | RWBCIS |
| Pithoragarh | RWBCIS |
| Champawat | RWBCIS |
| District | Schemes |
|---|---|
| Tiruvannamalai | PMFBY |
| Tenkasi | PMFBY |
| Dindigul | PMFBY |
| Virudhunagar | PMFBY |
| Pudukkottai II | PMFBY |
| Ramanathapuram I | PMFBY |
| District | Schemes |
|---|---|
| Vidisha | PMFBY |
| Dewas | PMFBY |
| Betul | PMFBY |
| Harda | PMFBY |
| Raisen | PMFBY |
| Narmadapuram | PMFBY |
| Indore | PMFBY |
| District | Schemes |
|---|---|
| Bajali | PMFBY |
| Baksa | PMFBY |
| Barpeta | PMFBY |
| Biswanath Charili | PMFBY |
| Bongaigaon | PMFBY |
| Charaideo | PMFBY |
| Dhemaji | PMFBY |
| Golaghat | PMFBY |
| Jorhat | PMFBY |
| Kamrup Metro | PMFBY |
| East Karbi Anglong | PMFBY |
| Karimganj | PMFBY |
| Majuli | PMFBY |
| Morigaon | PMFBY |
| Nalbari | PMFBY |
| Sivasagar | PMFBY |
| Sonitpur | PMFBY |
| West Karbi Anglong | PMFBY |
| District | Schemes |
|---|
| District | Schemes |
|---|
| District | Schemes |
|---|
| District | Schemes |
|---|
| District | Schemes |
|---|
| District | Schemes |
|---|---|
| Jalaun | PMFBY |
| Mirzapur | PMFBY |
| Sonbhadra | PMFBY |
| Ghazipur | PMFBY |
| Bhadohi | PMFBY |
| Jaunpur | PMFBY |
| Varanasi | PMFBY |
| Chandauli | PMFBY |
| Jalaun | RWBCIS |
| Sonbhadra | RWBCIS |
| Ghazipur | RWBCIS |
| District | Schemes |
|---|
| District | Schemes |
|---|---|
| Balangir | PMFBY |
| Baleshwar | PMFBY |
| Boudh | PMFBY |
| Dhenkanal | PMFBY |
| Kandhamal | PMFBY |
| Koraput | PMFBY |
| Malkangiri | PMFBY |
| Nayagarh | PMFBY |
| Nuapada | PMFBY |
| Sundargarh | PMFBY |
| Sambalpur | PMFBY |
| District | Schemes |
|---|
| District | Schemes |
|---|
| District | Schemes |
|---|
| District | Schemes |
|---|
| District | Schemes |
|---|
| District | Schemes |
|---|
Selected State:
General Insurance
Tax planning for FY 2025-26 (assessment year 2026-27) often starts with a clear view of slab rates, basic deductions, rebate rules
READ MOREGeneral Insurance
The Insurance Regulatory and Development Authority of India (IRDAI) has introduced a new mechanism for collecting insurance premiu
READ MOREGeneral Insurance
Policyholders are in luck! Health and life insurance premiums will no longer be subject to the Goods and Services Tax (GST) after
READ MORE